Blogroll

Friday, February 25, 2011

ಸುಸ್ವಾಗತ

ಹಂಪಿಗಿಂತ ಪುರಾತನವಾಗಿರುವ ಆನೆಗುಂದಿ ನಮ್ಮ ಕೊಪ್ಪಳ ಜಿಲ್ಲೆಯ ಹೆಮ್ಮೆಯ ತಾಣ.ಆನೆಗುಂದಿ ವಿಜಯನಗರ ಅರಸರ ಮೂಲ ರಾಜಧಾನಿಯಾಗಿತ್ತು. ಆನೆಗುಂದಿಯ, ಉತ್ಸವದ ಮಾಹಿತಿ ಮತ್ತು ಹಿರಿಮೆಯನ್ನು ಎಲ್ಲೆಡೆ ಪಸರಿಸಲು ಈ ಬ್ಲಾಗ ರಚಿಸಲಾಗಿದೆ.
ತಮಗೆಲ್ಲರಿಗೂ ಸುಸ್ವಾಗತ
ಕನ್ನಡನೆಟ್.ಕಾಂ ಬಳಗ